ಸೋಮವಾರ, ಮೇ 6, 2013

ತನ್ನ ಬಣ್ಣಿಸಬೇಡ , ಇದಿರ ಅಳಿಯಲುಬೇಡ ಎ೦ದರು ಬಸವಣ್ಣ ,
ಇದನು ಶಿರಸಾವಹಿಸಿ ಪಾಲಿಸಿದವರು , ಚಾರ್ಲೀ ಚಾಪ್ಲಿನ್ .


ಕೆಲವರು ನಿರ೦ತರವಾಗಿ ಸುಭಕ್ಷ್ಯ ಭೋಜನ ಸವಿಯುತ್ತಿರುತ್ತಾರೆ .
ಏಕೆ೦ದರೆ ಹಿ೦ದಿನ ಜನ್ಮದಲ್ಲಿ ಅವರ ಕಟ್ಟಕಡೆಯ ಭೋಜನವು 
ಅತ್ಯ೦ತ ಕೆಟ್ಟ ರುಚಿಯದ್ದಾಗಿರುತ್ತದೆ . (ಪ್ರವಚನವೊ೦ದರಲ್ಲಿ ಕೇಳಿದ್ದು)
ಹಾಗಾದರೆ , ಆ ಭೋಜನದ ಪರಿಣಾಮವಾಗಿ ಬರುವ ಖಾಯಿಲೆ
ಯಾವುದರ ಬಾಕಿ ತೀರಿಸಲು ಎ೦ದು ಕೇಳಲು ನನಗೆ ಅವಕಾಶ ಸಿಗಲಿಲ್ಲ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ