ಸೋಮವಾರ, ಮೇ 6, 2013

ಪ್ರಿಯ ಸ್ನೇಹಿತರೇ , 

ಹಳಗನ್ನಡದ ರೂಪದಲ್ಲಿ ಒ೦ದಿಷ್ಟು ಬರೆಯಬೇಕೆನಿಸಿ , ಇದನ್ನು ಬರೆದಿದ್ದೇನೆ .
ತಪ್ಪುಗಳಿದ್ದಲ್ಲಿ ತಿದ್ದುವುದು ನಿಮ್ಮ ಹಕ್ಕೆ೦ದು ಭಾವಿಸಿ .

ಚಿತ್ತಶುದ್ಧಿ

ತನುವ ಮೀಯಿಸಲೇನು ? ಮನದ ಮಲಿನವು ಕಳೆವುದೇ ?
ಕಲ್ಲು ಮಣ್ಣುಗಳ ಪೂಜಿಸೆ , ಗೈದ ಪಾಪವ ತೊಳೆವುದೇ ?
ನುಡಿಯು ಸವಿಯಾದೊಡೆ , ಉಧರದ ಹಸಿವ ತೊಡೆವುದೇ ?
ಚಿತ್ತ ಗೈಯ್ಯದಿರ್ದೊಡೆ , ಹೊಲವು ಫಲವ ತಾ ಕೊಡುವುದೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ