ಪ್ರಿಯ ಸ್ನೇಹಿತರೇ ,
ಹಳಗನ್ನಡದ ರೂಪದಲ್ಲಿ ಒ೦ದಿಷ್ಟು ಬರೆಯಬೇಕೆನಿಸಿ , ಇದನ್ನು ಬರೆದಿದ್ದೇನೆ .
ತಪ್ಪುಗಳಿದ್ದಲ್ಲಿ ತಿದ್ದುವುದು ನಿಮ್ಮ ಹಕ್ಕೆ೦ದು ಭಾವಿಸಿ .
ಚಿತ್ತಶುದ್ಧಿ
ತನುವ ಮೀಯಿಸಲೇನು ? ಮನದ ಮಲಿನವು ಕಳೆವುದೇ ?
ಕಲ್ಲು ಮಣ್ಣುಗಳ ಪೂಜಿಸೆ , ಗೈದ ಪಾಪವ ತೊಳೆವುದೇ ?
ನುಡಿಯು ಸವಿಯಾದೊಡೆ , ಉಧರದ ಹಸಿವ ತೊಡೆವುದೇ ?
ಚಿತ್ತ ಗೈಯ್ಯದಿರ್ದೊಡೆ , ಹೊಲವು ಫಲವ ತಾ ಕೊಡುವುದೇ ?
ಹಳಗನ್ನಡದ ರೂಪದಲ್ಲಿ ಒ೦ದಿಷ್ಟು ಬರೆಯಬೇಕೆನಿಸಿ , ಇದನ್ನು ಬರೆದಿದ್ದೇನೆ .
ತಪ್ಪುಗಳಿದ್ದಲ್ಲಿ ತಿದ್ದುವುದು ನಿಮ್ಮ ಹಕ್ಕೆ೦ದು ಭಾವಿಸಿ .
ಚಿತ್ತಶುದ್ಧಿ
ತನುವ ಮೀಯಿಸಲೇನು ? ಮನದ ಮಲಿನವು ಕಳೆವುದೇ ?
ಕಲ್ಲು ಮಣ್ಣುಗಳ ಪೂಜಿಸೆ , ಗೈದ ಪಾಪವ ತೊಳೆವುದೇ ?
ನುಡಿಯು ಸವಿಯಾದೊಡೆ , ಉಧರದ ಹಸಿವ ತೊಡೆವುದೇ ?
ಚಿತ್ತ ಗೈಯ್ಯದಿರ್ದೊಡೆ , ಹೊಲವು ಫಲವ ತಾ ಕೊಡುವುದೇ ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ